ಕುಸಿಯುತ್ತಿರುವ ತೈಲ ಬೆಲೆಯು ಗಲ್ಫ್ ರಾಜ್ಯಗಳನ್ನು ಚಿಂತೆಗೀಡುಮಾಡಿದೆ.
ಕಚ್ಚಾತೈಲ ಬೇಡಿಕೆ ಇದೇ ರೀತಿ ಮುಂದುವರಿದರೆ ಆಹಾರ ಮತ್ತು ನೀರಿಗಾಗಿ ಇತರ ದೇಶಗಳನ್ನು ವಿಶೇಷವಾಗಿ ಭಾರತವನ್ನು ಅವಲಂಬಿಸಿರುವ ಈ ರಾಷ್ಟ್ರಗಳು ಮುಂದೆ ತಮ್ಮ ಆದಾಯದಲ್ಲಿ ಗಣನೀಯ ಇಳಿಕೆ ಕಂಡರೆ ಒಂದು ದಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬರಬಹುದು ಎಂಬುದನ್ನು ವಿಶ್ಲೇಷಿಸಲಾಗಿದೆ
ಹೈದರಾಬಾದ್: ಕಚ್ಚಾ ತೈಲ ಮತ್ತು ಎಲ್ಪಿಜಿಯ ಬೇಡಿಕೆಯನ್ನು ಈಡೇರಿಸಲು ಭಾರತವು ಸೌದಿ ಸಾಮ್ರಾಜ್ಯವನ್ನು ಅವಲಂಬಿಸಿರುವ ರೀತಿಯಲ್ಲಿಯೇ ಸೌದಿ ಅರೇಬಿಯಾ ತನ್ನ ಆಹಾರ ಸುರಕ್ಷತೆಗಾಗಿ ಅವಲಂಬಿತ ಪಾಲುದಾರನಾಗಿ ಭಾರತವನ್ನು ನೋಡುತ್ತಿದೆ ಎಂದು ಸೌದಿ ಅರೇಬಿಯಾದ ಭಾರತದ ರಾಯಭಾರಿ ಡಾ.ಆಸಫ್ ಸಯೀದ್ ಹೇಳಿದ್ದಾರೆ.
ಅಕ್ಕಿ, ಕೆಂಪು ಮಾಂಸ, ಸಕ್ಕರೆ, ಮಸಾಲೆ ಮತ್ತು ಶಿಶು ಹಾಲಿನ ಪುಡಿಯನ್ನು ಉತ್ಪಾದಿಸುವ ಅತ್ಯುತ್ತಮ ತಾಣವೆಂದು ಭಾರತವು ಗುರುತಿಸಿದೆ ಎಂದು ಅವರು ವಿಶೇಷ ಸಂದರ್ಶನದಲ್ಲಿ ಐಎಎನ್ಎಸ್ಗೆ ತಿಳಿಸಿದರು.
ಕೋವಿಡ್ -19 ಲಾಕ್ಡೌನ್ ಕಾರಣದಿಂದಾಗಿ ಭಾರತದ ಇಂಧನ ಬೇಡಿಕೆಯ ಕುಸಿತದ ಹೊರತಾಗಿಯೂ, ಸೌದಿ ಅರೇಬಿಯಾದಿಂದ ದೇಶದ ಕಚ್ಚಾ ತೈಲ ಆಮದಿನಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ ಎಂದು ಅವರು ಗಮನಿಸಿದರು.
ಕೋವಿಡ್ ಬಿಕ್ಕಟ್ಟಿನಿಂದ ಎದುರಾದ ಸವಾಲುಗಳ ಹೊರತಾಗಿಯೂ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ದೊಡ್ಡ ಅವಕಾಶಗಳಿವೆ ಎಂದು ರಾಯಭಾರಿ ನಂಬಿದ್ದಾರೆ.
ಕಚ್ಚಾತೈಲ ಬೇಡಿಕೆ ಇದೇ ರೀತಿ ಮುಂದುವರಿದರೆ ಆಹಾರ ಮತ್ತು ನೀರಿಗಾಗಿ ಇತರ ದೇಶಗಳನ್ನು ವಿಶೇಷವಾಗಿ ಭಾರತವನ್ನು ಅವಲಂಬಿಸಿರುವ ಈ ರಾಷ್ಟ್ರಗಳು ಮುಂದೆ ತಮ್ಮ ಆದಾಯದಲ್ಲಿ ಗಣನೀಯ ಇಳಿಕೆ ಕಂಡರೆ ಒಂದು ದಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬರಬಹುದು ಎಂಬುದನ್ನು ವಿಶ್ಲೇಷಿಸಲಾಗಿದೆ
ಹೈದರಾಬಾದ್: ಕಚ್ಚಾ ತೈಲ ಮತ್ತು ಎಲ್ಪಿಜಿಯ ಬೇಡಿಕೆಯನ್ನು ಈಡೇರಿಸಲು ಭಾರತವು ಸೌದಿ ಸಾಮ್ರಾಜ್ಯವನ್ನು ಅವಲಂಬಿಸಿರುವ ರೀತಿಯಲ್ಲಿಯೇ ಸೌದಿ ಅರೇಬಿಯಾ ತನ್ನ ಆಹಾರ ಸುರಕ್ಷತೆಗಾಗಿ ಅವಲಂಬಿತ ಪಾಲುದಾರನಾಗಿ ಭಾರತವನ್ನು ನೋಡುತ್ತಿದೆ ಎಂದು ಸೌದಿ ಅರೇಬಿಯಾದ ಭಾರತದ ರಾಯಭಾರಿ ಡಾ.ಆಸಫ್ ಸಯೀದ್ ಹೇಳಿದ್ದಾರೆ.
ಅಕ್ಕಿ, ಕೆಂಪು ಮಾಂಸ, ಸಕ್ಕರೆ, ಮಸಾಲೆ ಮತ್ತು ಶಿಶು ಹಾಲಿನ ಪುಡಿಯನ್ನು ಉತ್ಪಾದಿಸುವ ಅತ್ಯುತ್ತಮ ತಾಣವೆಂದು ಭಾರತವು ಗುರುತಿಸಿದೆ ಎಂದು ಅವರು ವಿಶೇಷ ಸಂದರ್ಶನದಲ್ಲಿ ಐಎಎನ್ಎಸ್ಗೆ ತಿಳಿಸಿದರು.
ಕೋವಿಡ್ -19 ಲಾಕ್ಡೌನ್ ಕಾರಣದಿಂದಾಗಿ ಭಾರತದ ಇಂಧನ ಬೇಡಿಕೆಯ ಕುಸಿತದ ಹೊರತಾಗಿಯೂ, ಸೌದಿ ಅರೇಬಿಯಾದಿಂದ ದೇಶದ ಕಚ್ಚಾ ತೈಲ ಆಮದಿನಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ ಎಂದು ಅವರು ಗಮನಿಸಿದರು.
ಕೋವಿಡ್ ಬಿಕ್ಕಟ್ಟಿನಿಂದ ಎದುರಾದ ಸವಾಲುಗಳ ಹೊರತಾಗಿಯೂ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ದೊಡ್ಡ ಅವಕಾಶಗಳಿವೆ ಎಂದು ರಾಯಭಾರಿ ನಂಬಿದ್ದಾರೆ.
Comments
Post a Comment