ಮಹಾಮಾರಿ ಕೊರೋನಾ ವಿರುದ್ಧ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಜನ ಜಾಗ್ರತಿ ಮೂಡಿಸಿ ಲಸಿಕೆಯನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಕೆಲ ನಡೆಯುತ್ತಿದೆ ಈ ನಡುವೆ ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋವಿಡ್ 19 ಲಸಿಕೆಗೆ ಪ್ರತಿಭಟನಾಕಾರರು ತಡೆಯೊಡ್ಡಿದ್ದಾರೆ.ಆಸ್ಪತ್ರೆ ಗೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
Haryana: Agitating farmers try to disrupt COVID-19 vaccination drive
— Economic Times (@EconomicTimes) January 16, 2021
Track #Covid19 latest updates here https://t.co/0XeGuIbEdY pic.twitter.com/zI3qcKrFPD
Comments
Post a Comment