ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾಜ್ ಮಹಲ್ ಆವರಣದಲ್ಲಿ 'ಶಿವ ಚಾಲೀಸಾ' ಪಠಿಸಿ ಕೇಸರಿ ಧ್ವಜ ಹಾರಿಸಿದ್ದಾರೆ.ತಾಜ್ ಮಹಲ್ ಹಿಂದೂಗಳ ನಂಬಿಕೆಯ ಸ್ಥಳವಾಗಿದೆ ಎಂದು ಪ್ರತಿಪಾದಿಸಿದ್ದಾರೆ .ಈ ಸಂಬಂಧ ವಿಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್;ಆಗಿತ್ತು . ಇನ್ನು ಹಿಂದೂ ಸಂಘಟನೆ ಕಾರ್ಯಕರ್ತರ ಈ ನಡೆಯನ್ನು ಎಡಪಂಥೀಯರು ಖಂಡಿಸಿ ಸಂಘಟನೆ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿದ್ದಾರೆ .
#Agra : एक बार फिर ताजमहल पर लहराया भगवा। #TajMahal pic.twitter.com/PiZw6UyeCc
— भारत समाचार (@bstvlive) January 4, 2021
Comments
Post a Comment